ಮಲೆನಾಡಿನ ಸೆರಗು ಬಾಳೆಹೊನ್ನೂರಿನಲ್ಲಿ ‘ರೈತಮಹಾಪಂಚಾಯತ್’ ಪೋಸ್ಟರ್ ಬಿಡುಗಡೆ

ಶಿವಮೊಗ್ಗದ ರೈತಮಹಾಪಂಚಾಯತ್ ಪೂರ್ವಭಾವಿ ಸಭೆ ಮತ್ತು ಕರಪತ್ರ ಬಿಡುಗಡೆಗೊಳಿಸಲಾಯಿತು.

ಜನಶಕ್ತಿಯ ಪ್ರಮುಖರಾದ  ಕೆ ಎಲ್ ವಾಸು, ರಾಮು ಕೌಳಿ,ಸುರೇಶ ನಾಯ್ಕ್ ಆನಂದ್,ಕೆ ಎಲ್ ಅಶೋಕ್ ಮುಂತಾದವರು ಹಾಜರಿದ್ದರು.

ಕರಾವಳಿ ಕರ್ನಾಟಕ ವರದಿ
ಬಾಳೆಹೊನ್ನೂರು: ಮಲೆನಾಡಿನ ಸೆರಗು ಬಾಳೆಹೊನ್ನೂರಿನಲ್ಲಿ ಶಿವಮೊಗ್ಗದ ‘ರೈತಮಹಾಪಂಚಾಯತ್’ ಪೂರ್ವಭಾವಿ ಸಭೆ ಮತ್ತು ಕರಪತ್ರ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಬಾಳೆಹೊನ್ನೂರಿನ ಜಾತ್ಯಾತೀತ ಪಕ್ಷಗಳ ಮುಖಂಡರುಗಳಾದ ಎಂ ಎಸ್ ಜಯಪ್ರಕಾಶಗೌಡ, ಎಂ ಎಸ್ ಅರುಣೇಶಗೌಡ, ಕೊಳಲೆ ಮರಿಗೌಡ್ರು,ಹಿರಿಯಣ್ಣ,  ಕೆ ಎಲ್ ಅಶ್ವತ್  ಜನಶಕ್ತಿಯ ಪ್ರಮುಖರಾದ ಕೆ ಎಲ್ ವಾಸು, ರಾಮು ಕೌಳಿ,ಸುರೇಶ ನಾಯ್ಕ್ ಆನಂದ್,ಕೆ ಎಲ್ ಅಶೋಕ್ ಮುಂತಾದವರು ಹಾಜರಿದ್ದರು.

Get real time updates directly on you device, subscribe now.