ಕರ್ನಾಟಕ ರಾಜ್ಯದಲ್ಲಿ ಲಾಕ್ಡೌನ್ ಪ್ರಶ್ನೆ ಇಲ್ಲ; ತಪ್ಪು ಮಾಹಿತಿ ನೀಡಕೂಡದು: ಸಿಎಂ ಯಡಿಯೂರಪ್ಪ ವಾರ್ನಿಂಗ್ ಕರಾವಳಿ ಕರ್ನಾಟಕ Apr 13, 2021 ಯಾವುದೇ ಸಮಿತಿ ಲಾಕ್ಡೌನ್ ಸಲಹೆಯನ್ನು ಕೊಟ್ಟಿಲ್ಲ. ನಾನು ಕೂಡ ಸಮಿತಿಯಲ್ಲಿ ಇದ್ದೇನೆ. ತಪ್ಪು ಮಾಹಿತಿ ನೀಡಬಾರದು.
ಕರಾವಳಿ ದ.ಕ. ಜಿಲ್ಲೆಯಲ್ಲಿ ಲಾಕ್ ಡೌನ್ ನಿರ್ಧಾರ ಆಗಿಲ್ಲ, ಜನರಿಗೆ ತೊಂದರೆ ಆಗುವ ನಿರ್ಧಾರ ಇಲ್ಲ: ಸಚಿವ ಪೂಜಾರಿ ಕರಾವಳಿ ಕರ್ನಾಟಕ Jul 12, 2020 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರಿಗೆ ತೊಂದರೆಯಾಗುವ ಯಾವುದೇ ನಿರ್ಧಾರ ದಿಢೀರ್ ಜಾರಿಗೆ ತರುವುದಿಲ್ಲ.
ಕರಾವಳಿ ಭಟ್ಕಳ: ಯುಎಇಯಲ್ಲಿ ಲಾಕ್ಡೌನ್ ಸಂಕಷ್ಟದಲ್ಲಿದ್ದ 178ಭಟ್ಕಳಿಗರನ್ನು ಕರೆತಂದ ಚಾರ್ಟೆಡ್ ವಿಮಾನ ಕರಾವಳಿ ಕರ್ನಾಟಕ Jul 8, 2020 ಐದು ಬಸ್ಗಳ ಮೂಲಕ ಪ್ರಯಾಣಿಕರನ್ನು ಭಟ್ಕಳಕ್ಕೆ ಕರೆತಂದು ಎಲ್ಲರನ್ನೂ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.
ಕಲ್ಪನಾ ಟಾಕೀಸ್ ಲಾಕ್ಡೌನ್ ಸಂತ್ರಸ್ತ ಬಾಡಿಗೆದಾರರ ಬಾಡಿಗೆ ಮನ್ನಾ ಮಾಡಿದ ನಟಿ ಅಮೃತಾ ಕರಾವಳಿ ಕರ್ನಾಟಕ Jun 24, 2020 ಬಾಡಿಗೆ ಮನ್ನಾ ಮಾಡುವ ಮೂಲಕ ನನ್ನಿಂದಾದ ಸಹಾಯ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಕರಾವಳಿ ಪುತ್ತೂರು: ಲಾಕ್ಡೌನ್ ಸಂಕಟ, ಬೀದಿಬದಿ ಕಬಾಬ್ ವ್ಯಾಪಾರಿ ಆತ್ಮಹತ್ಯೆ ಕರಾವಳಿ ಕರ್ನಾಟಕ Jun 11, 2020 ಕರಾವಳಿ ಕರ್ನಾಟಕ ವರದಿ ಪುತ್ತೂರು: ಪಡೀಲು ಬಳಿ ತಳ್ಳುಗಾಡಿಯಲ್ಲಿ ಬೀದಿಬದಿ ಚಿಕನ್ ಕಬಾನ್ ಮಾರಿ ಜೀವನ ನಡೆಸುತ್ತಿದ್ದ ವ್ಯಕ್ತಿಯೋರ್ವರ ಶವ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಡೀಲು ಸರಕಾರಿ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ. ಬನ್ನೂರು ಗ್ರಾಮದ ನಂದಿಲ…