ಸಂಪಾದಕೀಯ ಗಂಗೊಳ್ಳಿಯಲ್ಲೀಗ ಇರುವುದು ಬಹಿಷ್ಕಾರವಲ್ಲ, ಬೇಸರ! ಕರಾವಳಿ ಕರ್ನಾಟಕ Oct 11, 2021 ಸಹಬಾಳ್ವೆ-ಸೌಹಾರ್ದತೆ ಗಂಗೊಳ್ಳಿಯ ಸಹಜ ಗುಣ. ಗಂಗೊಳ್ಳಿ ಮತ್ತೆ ಹಿಂದಿನಂತೆ ಶಾಂತಿಯ ಸ್ನೇಹದ ತೋಟವಾಗಿಸಲು ಗಂಗೊಳ್ಳಿಯ ಹಿರಿಯರು, ಪ್ರಜ್ಞಾವಂತ ಯುವಕರು, ತಾಯಂದಿರು ಮುಂದಾಗಬೇಕು.
ಕರಾವಳಿ ಗಂಗೊಳ್ಳಿ: ಕರಾವಳಿ ಕಾವಲುಪಡೆ ಪೊಲೀಸ್ ಠಾಣೆ ಸೀಲ್ಡೌನ್ ಕರಾವಳಿ ಕರ್ನಾಟಕ Aug 1, 2020 ಕರಾವಳಿ ಕರ್ನಾಟಕ ವರದಿ ಗಂಗೊಳ್ಳಿ: ಗಂಗೊಳ್ಳಿ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಮತ್ತು ಇನ್ನೋರ್ವ ಸಿಬಂದಿಯಲ್ಲಿ ಕೊರೋನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಠಾಣೆಯನ್ನು ಸೋಮವಾರದ ತನಕ ಸೀಲ್ ಡೌನ್ ಮಾಡಲಾಗಿದೆ. ಎಸ್ಸೈ ಸೇರಿದಂತೆ ಎಲ್ಲ ಸಿಬಂದಿಗಳನ್ನೂ ಹೋಂ…