ಕರಾವಳಿ ಉದ್ಯಾವರ: ನ.22ರಂದು ‘ನೆಹರೂ ವಿಡಿಯೋ ಭಾಷಣ’ ಸ್ಪರ್ಧೆ ಬಹುಮಾನ ವಿತರಣೆ ಕರಾವಳಿ ಕರ್ನಾಟಕ Nov 18, 2020 0 ಸಮಾರಂಭದಲ್ಲಿ ಉಪನ್ಯಾಸಕರಾದ ಡಾ.ಪ್ರಸಾದ್ ರಾವ್ ಎಂ.ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ್ ಕುಗ್ವೆ ಭಾಗವಹಿಸಲಿರುವರು.
ಕರಾವಳಿ ‘ಉದ್ಯಾವರ ಫ್ರೆಂಡ್ಸ್ ಸರ್ಕಲ್’ ಆಶ್ರಯದಲ್ಲಿ ನೆಹರೂ ಬಗ್ಗೆ ವಿಡಿಯೋ ಭಾಷಣ ಸ್ಪರ್ಧೆ ಕರಾವಳಿ ಕರ್ನಾಟಕ Oct 27, 2020 0 ಗರಿಷ್ಠ 5 ನಿಮಿಷದ ವಿಡಿಯೋವನ್ನು 9845559186 ಸಂಖ್ಯೆಗೆ ಕಳುಹಿಸಿ.
ಕರಾವಳಿ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಶೇಖರ್ ಕೆ. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಜ್ ಪಳ್ಳಿ ಕರಾವಳಿ ಕರ್ನಾಟಕ Oct 16, 2020 0 ಸಂಸ್ಥೆಯ 47ನೇ ಮಹಾಸಭೆಯು ಸಂಸ್ಥೆಯ ಅಧ್ಯಕ್ಷರಾದ ತಿಲಕರಾಜ್ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಜರಗಿತು.
ಕರಾವಳಿ ಆನ್ಲೈನ್ ಶಿಕ್ಷಣ ಗ್ರಾಮೀಣ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಿಮುಖರನ್ನಾಗಿಸುತ್ತದೆ: ಉದ್ಯಾವರ ನಾಗೇಶ್ ಕರಾವಳಿ ಕರ್ನಾಟಕ Jul 20, 2020 0 ಸಮಾಜದ ಕೆಳಸ್ತರದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಿರಲಿ.ಈ ಬಗ್ಗೆ ಸರಕಾರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯಸಭಾ ಸದಸ್ಯ ಓಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಸಹಾಯಕ ಉದ್ಯಾವರ ನಾಗೇಶ್ ಕುಮಾರ್ ಹೇಳಿದ್ದಾರೆ.
ಉಡುಪಿ ಭೂಮಿಯಲ್ಲಿ ನೀರನ್ನು ಸಂಗ್ರಹಿಸಿಡಬಲ್ಲ ಏಕೈಕ ಕಾರ್ಖಾನೆ ಅರಣ: ಉಡುಪಿ ವಲಯ ಅರಣ್ಯಾಧಿಕಾರಿ ಶ್ರೀ ಕ್ಲಿಫರ್ಡ್ ಲೋಬೋ ಕರಾವಳಿ ಕರ್ನಾಟಕ Jul 8, 2018 0 ಬದುಕುವುದಕ್ಕೆ ಮುಖ್ಯವಾಗಿ ಬೇಕಾಗಿದ್ದ ಮರಗಳನ್ನು ನಾವು ನಾಶ ಮಾಡುತ್ತಿದ್ದೇವೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಹೇಳಿದರು.