ಕರಾವಳಿ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಯಾವ ತ್ಯಾಗಕ್ಕೂ ಸಿದ್ಧ: ವಿನಯ ಕುಮಾರ ಸೊರಕೆ ಕರಾವಳಿ ಕರ್ನಾಟಕ Oct 10, 2020 ಪ್ರಧಾನಿ ನರೇಂದ್ರ ಮೋದಿ ‘ಬಣ್ಣದಲ್ಲಿ ಬಿದ್ದ ನರಿ’. ಯುವ ಜನರ ಭಾವನೆಗಳನ್ನು ಕೆರಳಿಸಿ ಪ್ರಧಾನಿಯಾದ ಮೋದಿ.
ಕರಾವಳಿ ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಬಗ್ಗೆ ಬಿಜೆಪಿಯಲ್ಲಿರುವ ಹೆಣ್ಣು ಮಕ್ಕಳು ತುಟಿ ಪಿಟಿಕೆನ್ನುವುದಿಲ್ಲ ಯಾಕೆ?:… ಕರಾವಳಿ ಕರ್ನಾಟಕ Oct 5, 2020 ಪ್ರಧಾನಿ ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಘೋಷಣೆ ರಾಜಕೀಯವನ್ನು ಮಾಡುತ್ತಿದ್ದಾರೆ. ದಿನ ಬೆಳಗಾದರೆ ದೇಶದಲ್ಲಿ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ.
ಕರಾವಳಿ ಗಾಂಧೀಜಿಯ ಅಹಿಂಸೆ, ಶಾಸ್ತ್ರೀಜಿಯ ದೂರದರ್ಶಿತ್ವ ದೇಶಕ್ಕೆ ಸ್ಪೂರ್ತಿ ತುಂಬಿತು: ಅಶೋಕ್ ಕುಮಾರ್ ಕೊಡವೂರು ಕರಾವಳಿ ಕರ್ನಾಟಕ Oct 3, 2020 ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೆಪಿಸಿಸಿ ಪ್ಯಾನಲಿಸ್ಟ್ ಸುಧೀರ್ ಕುಮಾರ್ ಮರೋಳಿ, ಚಿಂತಕ ಫಾದರ್ ವಿಲಿಯಂ ಮಾರ್ಟಿಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕರಾವಳಿ ಲಾಕ್ಡೌನ್ ಸಂದರ್ಭ ಸರಕಾರದ ಸಿಮೆಂಟ್ ಬಳಸಿ ಸ್ವಂತ ಕಟ್ಟಡ ನಿರ್ಮಿಸಿದ ಬಿಜೆಪಿಗರು: ವಿನಯ ಕುಮಾರ ಸೊರಕೆ ಆಕ್ರೋಶ ಕರಾವಳಿ ಕರ್ನಾಟಕ Sep 26, 2020 ಅವೈಜ್ಞಾನಿಕ ಲಾಕ್ಡೌನ್ ವಲಸೆ ಕಾರ್ಮಿಕರ ಮಾರಣ ಹೋಮಕ್ಕೆ ಕಾರಣ.
ಕರಾವಳಿ ಉಡುಪಿ: ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ ವಿನಯ ರಾಜು ನಿಧನಕ್ಕೆ ಆಸ್ಕರ್, ಸೊರಕೆ ಕಂಬನಿ ಕರಾವಳಿ ಕರ್ನಾಟಕ Sep 6, 2020 ಕರಾವಳಿ ಕರ್ನಾಟಕ ವರದಿ ಉಡುಪಿ: ಸೆಪ್ಟಂಬರ್ 5ರಂದು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದ ಉದ್ಯಾವರ ಗುಡ್ಡೆಯಂಗಡಿ ಜಾಜಿಹಿತ್ಲು ನಿವಾಸಿ ವಿನಯ ರಾಜು(66 ) ಅವರ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಕಾಂಗ್ರೆಸ್ ಪಕ್ಷದ…
ಕರಾವಳಿ ಪ್ರಣವ್ ಮುಖರ್ಜಿಯವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಶ್ರದ್ದಾಂಜಲಿ ಕರಾವಳಿ ಕರ್ನಾಟಕ Sep 2, 2020 "ವಿತ್ತ ಸಚಿವರಾಗಿದ್ದಾಗ ವಿತ್ತೀಯ ಕೊರತೆಯನ್ನು ಗಣನೀಯವಾಗಿ ತಗ್ಗಿಸಿ ದೇಶೀಯ ಉತ್ಪನ್ನಗಳನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ದಿದ್ದರು."
ಕರಾವಳಿ ಇಬ್ರಾಹಿಂ ಮನ್ನಾರ್ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಶ್ರದ್ಧಾಂಜಲಿ ಕರಾವಳಿ ಕರ್ನಾಟಕ Aug 5, 2020 ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಹಾಗೂ ಮಾಜಿ ಶಾಸಕರಾದ ಯು.ಆರ್. ಸಭಾಪತಿ ಸಂತಾಪ.